ಭಾನುವಾರ, ಸೆಪ್ಟೆಂಬರ್ 16, 2012

ಗುರುವೇ ನಮಹ!!

ಗುರು ಭ್ರಹ್ಮ ,ಗುರು ವಿಷ್ಣೋ ಗುರು ದೇವೋ ಮಹೇಶ್ವರ!!
ಶ್ರೀ ಗುರುಗಳ ಆಶೀರ್ವಾದವಿದ್ದಲ್ಲಿ ಯಾವುದೇ ಕೆಲಸಗಳು ನಿರ್ವಿಘ್ನವಾಗಿ ನೆರವೇರುವುದು.ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕ್ತಿ ಎ೦ದು ದಾಸಶ್ರೇಷ್ಟರ ಹೇಳಿರುವುದರಲ್ಲಿ ಉತ್ಪ್ರೇಕ್ಷೆ ಏನಿಲ್ಲ.
ತ೦ದೆ,ತಾಯಿ ಮತ್ತು ಗುರು,ಇವರುಗಳು ನಮ್ಮ ಪಾಲಿನ ಸಾಕ್ಷಾತ್ ದೇವರುಗಳು .ಅವರನ್ನ ಪೂಜಿಸಿ ಆರಧಿಸುವುದರಲ್ಲಿ ಯಾವ ತಪ್ಪು ಇಲ್ಲ.
ಆದ್ದರಿ೦ದ ನಾನು ಈ ಮಹಾನ್ ಚೇತನಗಳಿಗೆ ಶಿರಸಾ ವ೦ದಿಸುತ್ತೇನೆ.

-ನಾಗಭೂಷಣ ಗುಮಗೋಡು.http://facebook.com/nenapinadhoni

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ